BREAKING : ಶಾಸಕ ಶಿವಗಂಗಾ ಬಸವರಾಜ್ ಬೆಂಬಲಿಗರು, ಮತ್ತೊಂದು ಗುಂಪಿನ ನಡುವೆ ಮಾರಾಮಾರಿ: 10 ಜನರಿಗೆ ಗಾಯ
ದಾವಣಗೆರೆ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹೊನ್ನೆಬಾಗಿ ಗ್ರಾಮದಲ್ಲಿ ಮಾರಾಕಾಸ್ತ್ರಗಳನ್ನ ಹಿಡಿದು ಮಾರಮಾರಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊನ್ನೇಬಾಗಿ ಎಂಬ ಗ್ರಾಮದಲ್ಲಿ ಶಾಸಕ ಶಿವಗಂಗಾ ಬಸವರಾಜ ಬೆಂಬಲಿಗರ ಮಾರಾಮಾರಿ ನಡೆದಿದೆ. ಎರಡು ದಿನ ಹಿಂದೆ ವಾಹನ ನಿಲ್ಲಿಸುವ ವಿಚಾರಕ್ಕೆ ಜಗಳವಾಗಿತ್ತು. ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ಸಂತೆಯಲ್ಲಿ ಜಗಳವಾಗಿತ್ತು. ಇದೇ ಕಾರಣಕ್ಕೆ ಸ್ವಗ್ರಾಮ ಹೊನ್ನೇಬಾಗಿಯಲ್ಲಿ ಪರಸ್ಪರ ಹೊಡೆದಾಟ ನಡೆದಿದೆ ಒಂದು ಗುಂಪಿನ ಇರ್ಫಾನ್ ಬೇಗ್ (28), ಇಫ್ತಾರ್ ಅಲಿ, (22) … Continue reading BREAKING : ಶಾಸಕ ಶಿವಗಂಗಾ ಬಸವರಾಜ್ ಬೆಂಬಲಿಗರು, ಮತ್ತೊಂದು ಗುಂಪಿನ ನಡುವೆ ಮಾರಾಮಾರಿ: 10 ಜನರಿಗೆ ಗಾಯ
Copy and paste this URL into your WordPress site to embed
Copy and paste this code into your site to embed