BREAKING :’ದುರಂತ ಅಪಘಾತ’ : ಅಪಘಾತ ದೃಢಪಡಿಸಿದ ‘ಏರ್ ಇಂಡಿಯಾ ಅಧ್ಯಕ್ಷ’, ಸಂತ್ರಸ್ತ ಕುಟುಂಬಗಳಿಗೆ ಬೆಂಬಲದ ಭರವಸೆ

ಅಹಮದಾಬಾದ್‌ : ಅಹಮದಾಬಾದ್‌’ನಿಂದ ಲಂಡನ್ ಗ್ಯಾಟ್ವಿಕ್‌’ಗೆ ಹಾರಾಟ ನಡೆಸುತ್ತಿದ್ದ AI-171 ವಿಮಾನ ಅಪಘಾತವನ್ನ ಏರ್ ಇಂಡಿಯಾ ಅಧ್ಯಕ್ಷ ಎನ್ ಚಂದ್ರಶೇಖರನ್ ದೃಢಪಡಿಸಿದ್ದು, ಇದನ್ನು “ದುರಂತ ಅಪಘಾತ” ಎಂದು ಕರೆದಿದ್ದಾರೆ. ತೀವ್ರ ದುಃಖ ವ್ಯಕ್ತಪಡಿಸಿದ ಅವರು, ಸಂತ್ರಸ್ತರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ಸಂತಾಪ ಸೂಚಿಸಿದರು. ಸಂತ್ರಸ್ತರನ್ನ ಬೆಂಬಲಿಸುವುದು ಮತ್ತು ತುರ್ತು ಪ್ರತಿಕ್ರಿಯೆ ತಂಡಗಳಿಗೆ ಸಹಾಯ ಮಾಡುವುದು ವಿಮಾನಯಾನ ಸಂಸ್ಥೆಯ ತಕ್ಷಣದ ಆದ್ಯತೆಯಾಗಿದೆ ಎಂದು ಹೇಳಿದರು. ಘಟನೆಯ ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಚಂದ್ರಶೇಖರನ್, “ಏರ್ ಇಂಡಿಯಾ … Continue reading BREAKING :’ದುರಂತ ಅಪಘಾತ’ : ಅಪಘಾತ ದೃಢಪಡಿಸಿದ ‘ಏರ್ ಇಂಡಿಯಾ ಅಧ್ಯಕ್ಷ’, ಸಂತ್ರಸ್ತ ಕುಟುಂಬಗಳಿಗೆ ಬೆಂಬಲದ ಭರವಸೆ