ಅನಂತ್ನಾಗ್ : ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಿಹಾರದ ವಲಸೆ ಕಾರ್ಮಿಕನನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮೃತನನ್ನು ಬಿಹಾರ ಮೂಲದ ಶಂಕರ್ ಶಾ ಅವರ ಪುತ್ರ ರಾಜಾ ಶಾ (35) ಎಂದು ಗುರುತಿಸಲಾಗಿದೆ. ಆತನ ಕುತ್ತಿಗೆ ಮತ್ತು ಹೊಟ್ಟೆಗೆ ಎರಡು ಗುಂಡುಗಳು ತಗುಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

Shocking Video : ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಮೃತ ವ್ಯಕ್ತಿಯನ್ನ ‘ವೀಲ್ಹ್ ಚೇರ್’ನಲ್ಲಿ ಬ್ಯಾಂಕಿಗೆ ಕರೆತಂದ ಮಹಿಳೆ

ನಾಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ

Shocking Video : ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಮೃತ ವ್ಯಕ್ತಿಯನ್ನ ‘ವೀಲ್ಹ್ ಚೇರ್’ನಲ್ಲಿ ಬ್ಯಾಂಕಿಗೆ ಕರೆತಂದ ಮಹಿಳೆ

Share.
Exit mobile version