BREAKING : ತಿ..ಮುಚ್ಕೊಂಡು ರಾಜಕಾರಣ ಮಾಡಿ ಇಲ್ಲ ‘ಸಿಡಿ’ ಬಿಡುಗಡೆ ‘ಗ್ಯಾರಂಟಿ’ : ಯತ್ನಾಳ್ ಗೆ ವಾರ್ನ್ ಕೊಟ್ಟ ಮುಸ್ಲಿಂ ಮುಖಂಡರು

ವಿಜಯಪುರ : ಕರ್ನಾಟಕ ರಾಜ್ಯ ರಾಜಕಾರಣದ ಇತಿಹಾಸವನ್ನು ತಿರುಗಿ ನೋಡಿದಾಗ ಹಲವು ರಾಜಕಾರಣಿಗಳು ಈ ಒಂದು ಸಿಡಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಅವರು ಯಾರೆಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾಗಿ ಅವರ ಹೆಸರು ಹೇಳುವ ಅವಶ್ಯಕತೆ ಇಲ್ಲ. ಆದರೆ ಇದೀಗ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮುಸ್ಲಿಂ ಮುಖಂಡರು ನಿಮ್ಮ ಸಿಡಿ ಕೂಡ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ. ಹೌದು ನಾಳೆ ವಿಜಯಪುರದಲ್ಲಿ ‘ವಕ್ಫ್​ ಹಠಾವೋ ದೇಶ ಬಚಾವೋ’ … Continue reading BREAKING : ತಿ..ಮುಚ್ಕೊಂಡು ರಾಜಕಾರಣ ಮಾಡಿ ಇಲ್ಲ ‘ಸಿಡಿ’ ಬಿಡುಗಡೆ ‘ಗ್ಯಾರಂಟಿ’ : ಯತ್ನಾಳ್ ಗೆ ವಾರ್ನ್ ಕೊಟ್ಟ ಮುಸ್ಲಿಂ ಮುಖಂಡರು