BREAKING : ಸುದರ್ಶನ್ ರೆಡ್ಡಿ ಮಣಿಸಿ ಭಾರತದ 15ನೇ ಉಪಾಧ್ಯಕ್ಷರಾಗಿ ‘ಸಿ.ಪಿ ರಾಧಾಕೃಷ್ಣನ್’ ಆಯ್ಕೆ |CP Radhakrishnan

ನವದೆಹಲಿ : ಮಂಗಳವಾರ ನಡೆದ ಉಪಾಧ್ಯಕ್ಷ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ ಪಿ ರಾಧಾಕೃಷ್ಣನ್ ಅವರು ವಿರೋಧ ಪಕ್ಷದ ಬಿ ಸುದರ್ಶನ್ ರೆಡ್ಡಿ ಅವರನ್ನ ಸೋಲಿಸಿ ಗೆಲುವು ಸಾಧಿಸಿದರು. ಜಗದೀಪ್ ಧಂಖರ್ ಅವರ ಹಠಾತ್ ರಾಜೀನಾಮೆಯಿಂದಾಗಿ ಅನಿವಾರ್ಯವಾದ ಚುನಾವಣೆಯಲ್ಲಿ ಸುಮಾರು 427 ಶಾಸಕರು ರಾಧಾಕೃಷ್ಣನ್ ಪರವಾಗಿ ಮತ ಚಲಾಯಿಸಿದರು. ಸೆಪ್ಟೆಂಬರ್‌’ನಲ್ಲಿ ರಾಧಾಕೃಷ್ಣನ್ ಅವರು ಭಾರತದ ಹದಿನೈದನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಬಿಜು ಜನತಾದಳ (BJD), ಭಾರತೀಯ ರಾಷ್ಟ್ರ ಸಮಿತಿ (BRS), ಶಿರೋಮಣಿ ಅಕಾಲಿ ದಳ … Continue reading BREAKING : ಸುದರ್ಶನ್ ರೆಡ್ಡಿ ಮಣಿಸಿ ಭಾರತದ 15ನೇ ಉಪಾಧ್ಯಕ್ಷರಾಗಿ ‘ಸಿ.ಪಿ ರಾಧಾಕೃಷ್ಣನ್’ ಆಯ್ಕೆ |CP Radhakrishnan