BREAKING : ‘ಶಿವರಾಂ ಹೆಬ್ಬಾರ್’ ಸೇರಿದಂತೆ ಬಹಳಷ್ಟು ಜನ ‘ಕಾಂಗ್ರೆಸ್’ ಗೆ ಬರಲಿದ್ದಾರೆ : ಡಿಸಿಎಂ ಡಿಕೆ ಹೊಸ ಬಾಂಬ್

ಹುಬ್ಬಳ್ಳಿ : ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಇನ್ನೂ ಬಹಳಷ್ಟು ಜನರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. BREAKING : ಶೀಘ್ರದಲ್ಲಿ ‘ರಾಜಕೀಯ ತರಬೇತಿ’ ಕೇಂದ್ರ ಆರಂಭಿಸಲು ಚಿಂತನೆ : ಸ್ಪೀಕರ್ ಯುಟಿ ಖಾದರ್ ಹುಬ್ಬಳ್ಳಿಯ ಏರ್ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಬಹಳ ಜನ ಕಾಂಗ್ರೆಸ್ ಗೆ ಬರಲಿದ್ದಾರೆ. ಯಾರೆಲ್ಲಾ ಬರ್ತಾರೆ ಎಂಬ ಗುಟ್ಟು ಬಿಟ್ಟುಕೊಡಲು ಆಗುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ … Continue reading BREAKING : ‘ಶಿವರಾಂ ಹೆಬ್ಬಾರ್’ ಸೇರಿದಂತೆ ಬಹಳಷ್ಟು ಜನ ‘ಕಾಂಗ್ರೆಸ್’ ಗೆ ಬರಲಿದ್ದಾರೆ : ಡಿಸಿಎಂ ಡಿಕೆ ಹೊಸ ಬಾಂಬ್