BREAKING : ಶಿವಮೊಗ್ಗದ ಯುವ ಕ್ರಿಕೆಟಿಗನಿಗೆ ‘ಹೃದಯಾಘಾತ’ : ಪಂದ್ಯದ ಸಂಭ್ರಮಾಚರಣೆ ವೇಳೆ ಸಾವು

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೆ ಹೊಯ್ಸಳ ಎನ್ನುವ (34) ವರ್ಷದ ಯುವ ಕ್ರಿಕೆಟಿಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಜಿಎಸ್ ಸೌತ್ ಜೋನ್ ಪಂದ್ಯದ ವೇಳೆ ಕೆ ಹೊಯ್ಸಳಗೆ ಹೃದಯಘಾತ ಸಂಭವಿಸಿದೆ. ಫೆಬ್ರವರಿ 22ರಂದು ಪಂದ್ಯ ನಡೆದಿದ್ದು ಪಂದ್ಯದ ವೇಳೆ ಆತನಿಗೆ ಹೃದಯಘಾತ ಸಂಭವಿಸಿದೆ. ತಮಿಳುನಾಡು ತಂಡವನ್ನು ಕರ್ನಾಟಕ ತಂಡ ಸೋಲಿಸಿತ್ತು. ಕರ್ನಾಟಕ ತಂಡವನ್ನು ಕೆ. ಹೊಯ್ಸಳ ಪ್ರತಿನಿಧಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ರೈತರ ಪ್ರತಿಭಟನೆ: ಫೆ. 29ರವರೆಗೆ ಆಂದೋಲನ ಸ್ಥಗಿತ | Farmers Protest … Continue reading BREAKING : ಶಿವಮೊಗ್ಗದ ಯುವ ಕ್ರಿಕೆಟಿಗನಿಗೆ ‘ಹೃದಯಾಘಾತ’ : ಪಂದ್ಯದ ಸಂಭ್ರಮಾಚರಣೆ ವೇಳೆ ಸಾವು