BREAKING : ಮತ ಎಣಿಕೆ ವಿವಾದ : ‘ಚಂಡೀಗಢ ಚುನಾವಣಾ ಅಧಿಕಾರಿ’ ವಿರುದ್ಧ ಕಾನೂನು ಕ್ರಮಕ್ಕೆ ‘ಸುಪ್ರೀಂ ಕೋರ್ಟ್’ ಆದೇಶ

ಚಂಡೀಗಢ: ಚಂಡೀಗಢ ಮೇಯರ್ ಚುನಾವಣೆ ವೇಳೆ ಮತಪತ್ರಗಳನ್ನ ವಿರೂಪಗೊಳಿಸಲಾಗಿದೆ ಎಂಬ ಆರೋಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಚುನಾವಣಾಧಿಕಾರಿ ಅನಿಲ್ ಮಸಿಹ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದೆ. ಎಎಪಿಯ ಮೂವರು ಕೌನ್ಸಿಲರ್ಗಳು ಬಿಜೆಪಿಗೆ ಪಕ್ಷಾಂತರಗೊಂಡ ಒಂದು ದಿನದ ನಂತರ, ಸೋಮವಾರ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಡೆಯುತ್ತಿರುವ “ಹೋರೆಸ್ಟ್ರೇಡಿಂಗ್” ಗಂಭೀರ ವಿಷಯವಾಗಿದೆ ಎಂದು ಹೇಳಿದೆ.   ICICI ಮಾಜಿ ಸಿಇಒ ‘ಚಂದಾ ಕೊಚ್ಚರ್, … Continue reading BREAKING : ಮತ ಎಣಿಕೆ ವಿವಾದ : ‘ಚಂಡೀಗಢ ಚುನಾವಣಾ ಅಧಿಕಾರಿ’ ವಿರುದ್ಧ ಕಾನೂನು ಕ್ರಮಕ್ಕೆ ‘ಸುಪ್ರೀಂ ಕೋರ್ಟ್’ ಆದೇಶ