BREAKING : ಚಿತ್ರದುರ್ಗದ ಮುರುಘಾಶ್ರೀ ಆಡಳಿತಕ್ಕೆ ‘ನಿರ್ಬಂಧ’ ವಿಧಿಸಿದ ಸುಪ್ರೀಂ : ಸಮಿತಿ ರಚನೆಗೆ ಸೂಚನೆ

ಚಿತ್ರದುರ್ಗ : ಫೋಕ್ಸೋ ಪ್ರಕರಣದಡಿ ಆರೋಪಿಯಾಗಿರುವ ಮುರುಘಾ ಶ್ರೀ ಕೈಗೆ ಮಠದ ಆಡಳಿತ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಇಂದು ಮಧ್ಯಂತ ಆದೇಶ ನೀಡಿದ ಸುಪ್ರೀಂಕೋರ್ಟ್, ಮುರುಘಾಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೆ, ಮುರುಘಾಮಠ ಹಾಗೂ ಎಸ್​ಜೆಎಂ ವಿದ್ಯಾಪೀಠ ಆಡಳಿತಕ್ಕೆ ಮೂರು ದಿನದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. BREAKING : ಮಾಜಿ ‘IPS’ ಅಧಿಕಾರಿ ‘ಅಣ್ಣಾಮಲೈಗೆ’ ಬಿಗ್ ರಿಲೀಫ್: ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದ ‘ಸುಪ್ರೀಂ’ … Continue reading BREAKING : ಚಿತ್ರದುರ್ಗದ ಮುರುಘಾಶ್ರೀ ಆಡಳಿತಕ್ಕೆ ‘ನಿರ್ಬಂಧ’ ವಿಧಿಸಿದ ಸುಪ್ರೀಂ : ಸಮಿತಿ ರಚನೆಗೆ ಸೂಚನೆ