BREAKING : ವಿಜಯಪುರದಲ್ಲಿ ‘SBI’ ಬ್ಯಾಂಕ್ ದರೋಡೆ ಕೇಸ್ : ಮಹಾರಾಷ್ಟ್ರದಲ್ಲಿ 6 ಕೆಜಿ ಚಿನ್ನ 41.4 ಲಕ್ಷ ನಗದು ಪತ್ತೆ!

ವಿಜಯಪುರ : ಕಳೆದ ಕೆಲವು ದಿನಗಳ. ಹಿಂದೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಬ್ಯಾಂಕ್ ಗೆ ದರೋಡೆಕೋರರು ನುಗ್ಗೆ ಬ್ಯಾಂಕ್ ಮ್ಯಾನೇಜರ್ ಸಿಬ್ಬಂದಿಗಳನ್ನು ಕೈ ಕಾಲು ಕಟ್ಟಿ ಕೋಟ್ಯಾಂತರ ರೂಪಾಯಿ, ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಇದೀಗ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡ ತಾಲೂಕಿನಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯ ಮೇಲ್ಚಾವಣಿಯಲ್ಲಿ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ನಲ್ಲಿ 6 ಕೆಜಿ 55 ಗ್ರಾಂ ಚಿನ್ನಾಭರಣ, 41.4 ಲಕ್ಷ ನಗದು ಪತ್ತೆಯಾಗಿದೆ. ಮನೆಯ … Continue reading BREAKING : ವಿಜಯಪುರದಲ್ಲಿ ‘SBI’ ಬ್ಯಾಂಕ್ ದರೋಡೆ ಕೇಸ್ : ಮಹಾರಾಷ್ಟ್ರದಲ್ಲಿ 6 ಕೆಜಿ ಚಿನ್ನ 41.4 ಲಕ್ಷ ನಗದು ಪತ್ತೆ!