BREAKING : ಸೌದಿ ಅರೇಬಿಯಾ ಬಸ್ ಅಪಘಾತ : 45 ಭಾರತೀಯ ಯಾತ್ರಿಕರು ಸಾವು ದೃಢ ; ಒರ್ವ ಬಚಾವ್

ಹೈದರಾಬಾದ್ ; ಸೌದಿ ಅರೇಬಿಯಾದ ಮದೀನಾ ಬಳಿ ಸಂಭವಿಸಿದ ಬಸ್ ಬೆಂಕಿಯಲ್ಲಿ ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಿಂದ ಬಂದ ನಲವತ್ತೈದು ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದ್ದು, ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಸೋಮವಾರ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಯಾತ್ರಿಕರು ಒಳಗೊಂಡ ಅತ್ಯಂತ ದುರಂತ ವಿದೇಶಿ ಅಪಘಾತಗಳಲ್ಲಿ ಈ ಘಟನೆಯೂ ಒಂದು. “ಬೆಂಕಿ ವೇಗವಾಗಿ ಹರಡಿತು, ಪ್ರಯಾಣಿಕರಿಗೆ ತಪ್ಪಿಸಿಕೊಳ್ಳಲು ಸಮಯವಿರಲಿಲ್ಲ” ಎಂದು ಸಜ್ಜನರ್ ಹೇಳಿದರು.     … Continue reading BREAKING : ಸೌದಿ ಅರೇಬಿಯಾ ಬಸ್ ಅಪಘಾತ : 45 ಭಾರತೀಯ ಯಾತ್ರಿಕರು ಸಾವು ದೃಢ ; ಒರ್ವ ಬಚಾವ್