BREAKING : ‘ರಾಮೇಶ್ವರಂ ಕೆಫೆ’ ಬಾಂಬ್ ಸ್ಪೋಟ ಪ್ರಕರಣ : 4 ವರ್ಷಗಳ ಹಿಂದೆಯೇ ಸ್ಫೋಟಕ್ಕೆ ನಡೆದಿತ್ತು ಭಾರಿ ಸಂಚು

ಬೆಂಗಳೂರು : ಕಳೆದ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಇದೀಗ ಸ್ಪೋಟಕವಾದಂತ ಮಾಹಿತಿ ಬಹಿರಂಗವಾಗಿದ್ದು ಸುದ್ದಗುಂಟೆಪಾಳ್ಯ ಕೇಸ್ ನ ಶಂಕಿತ ಉಗ್ರರೇ 4 ವರ್ಷಗಳ ಹಿಂದೆ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ‘ಕಾನೂನು ಮಾಡುವ ಹಕ್ಕು ಸಂಸತ್ತಿಗಿದೆ’: CAA ಕುರಿತ ಕೇರಳ, ತಮಿಳುನಾಡು, ಬಂಗಾಳ ಸರ್ಕಾರಗಳಿಗೆ ‘ಅಮಿತ್ ಶಾ’ ಉತ್ತರ ಇದೀಗ ಆರೋಪಿಗಳಿಗೆ ISIS ಲಿಂಕ್ ಹೊಂದಿದೆ ಎನ್ನಲಾಗುತ್ತಿದೆ. ಬೆಂಗಳೂರು ಶಂಕಿತ ಉಗ್ರ ಆಲ್ ಹಿಂದೂ ಮೊಡ್ಯೂಲ್ … Continue reading BREAKING : ‘ರಾಮೇಶ್ವರಂ ಕೆಫೆ’ ಬಾಂಬ್ ಸ್ಪೋಟ ಪ್ರಕರಣ : 4 ವರ್ಷಗಳ ಹಿಂದೆಯೇ ಸ್ಫೋಟಕ್ಕೆ ನಡೆದಿತ್ತು ಭಾರಿ ಸಂಚು