BREAKING : ರಾಮನಗರ : 25 ಮನುಷ್ಯರ ‘ತಲೆಬುರುಡೆ’ ಸಂಗ್ರಹಿಸಿ ಮಾಟ ಮಂತ್ರ : ಆರೋಪಿ ವಶಕ್ಕೆ

ರಾಮನಗರ : ವ್ಯಕ್ತಿಯೊಬ್ಬ ತೋಟದ ಮನೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನುಷ್ಯರ ತಲೆ ಬುರುಡೆಗಳನ್ನು ಸಂಗ್ರಹಿಸಿ ಮಾಟ ಮಂತ್ರ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಘಟನೆಯು ರಾಮನಗರ ತಾಲೂಕಿನ ಬಿಡದಿಯ ಜೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು : ಇನ್ನುಮುಂದೆ ಬೋರೆಲ್‌ ಕೊರೆಯಲು ಅನುಮತಿ ಕಡ್ಡಾಯ : ನಿಯಮ ಮೀರಿದರೆ ಕಠಿಣ ಕ್ರಮ ತೋಟದ ಮನೆಯಲ್ಲಿ ಮನುಷ್ಯರ ತಲೆ ಬುರುಡೆಗಳನ್ನು ಸಂಗ್ರಹಸಿ ಬಲರಾಮ್ ಎನ್ನುವ ವ್ಯಕ್ತಿ ಮಾಟ ಮಂತ್ರ ಮಾಡುತ್ತಿದ್ದ ಎನ್ನಲಾಗುತ್ತಿದೆ.ಈ ಬಗ್ಗೆ 25ಕ್ಕೂ ಹೆಚ್ಚು ಮನುಷ್ಯರ ತಲೆ ಬುರುಡೆ … Continue reading BREAKING : ರಾಮನಗರ : 25 ಮನುಷ್ಯರ ‘ತಲೆಬುರುಡೆ’ ಸಂಗ್ರಹಿಸಿ ಮಾಟ ಮಂತ್ರ : ಆರೋಪಿ ವಶಕ್ಕೆ