BREAKING :ರಾಯಚೂರು : ಮದ್ಯ ಸೇವನೆ ಬೇಡವೆಂದು ಬುದ್ಧಿ ಹೇಳಿದ ಅಪ್ಪ : ಮನನೊಂದು ನೇಣಿಗೆ ಶರಣಾದ ಮಗ

ರಾಯಚೂರು : ಕೆಟ್ಟ ಚಟಗಳಿಗೆ ದಾಸರಾಗಿರುವ ಈಗಿನ ಮಕ್ಕಳಿಗೆ ಹೆತ್ತವರು ಬುದ್ಧಿ ಹೇಳುವುದಕ್ಕೂ ಹೆದರಿಕೊಳ್ಳುವಂತಾಗಿದೆ. ಮಧ್ಯ ಸೇವಿಸ ಬೇಡ ಎಂದು ಅಪ್ಪ ಬುದ್ಧಿ ಹೇಳಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ನೇರವಾಗಿ ‘ಗ್ಯಾಸ್ ಉರಿಯಲ್ಲಿ’ ರೊಟ್ಟಿ ಬೇಯಿಸುವುದನ್ನು ನಿಲ್ಲಿಸಿ! ಕಾರಣ ಇಲ್ಲಿದೆ ಹೌದು ಮದ್ಯಸೇವನೆ ಮಾಡಬೇಡವೆಂದು ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮಗ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಆದರ್ಶ (24) … Continue reading BREAKING :ರಾಯಚೂರು : ಮದ್ಯ ಸೇವನೆ ಬೇಡವೆಂದು ಬುದ್ಧಿ ಹೇಳಿದ ಅಪ್ಪ : ಮನನೊಂದು ನೇಣಿಗೆ ಶರಣಾದ ಮಗ