BREAKING :ಶಂಕಿತ ಉಗ್ರ ತುಮಕೂರಿನ ಕಡೆ ಬಂದಿರುವ ಕುರಿತು ಪೊಲೀಸರಿಗೆ ಸುಳಿವು ಸಿಕ್ಕಿದೆ : ಜಿ. ಪರಮೇಶ್ವರ್

ತುಮಕೂರು : ಬೆಂಗಳೂರಿನ ರಾಮೇಶ್ವರಂ ಕೆರೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಆರು ದಿನ ಕಳೆದರೂ ಕೂಡ ಇದುವರೆಗೂ ಪತ್ತೆಯಾಗಿಲ್ಲ .ಹೀಗಾಗಿ NIA ತಂಡ ಈಗ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಶಂಕಿತ ಉಗ್ರ ತುಮಕೂರಿನ ಕಡೆ ಬಂದಿರುವ ಕುರಿತು ಪೊಲೀಸರಿಗೆ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು. BREAKING : ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ : ‘BMTC’ ಬಸ್ ನಲ್ಲಿ ಪ್ರಯಾಣಿಸಿದ್ದ ಉಗ್ರನ ಮತ್ತೊಂದು ಫೋಟೋ ವೈರಲ್ … Continue reading BREAKING :ಶಂಕಿತ ಉಗ್ರ ತುಮಕೂರಿನ ಕಡೆ ಬಂದಿರುವ ಕುರಿತು ಪೊಲೀಸರಿಗೆ ಸುಳಿವು ಸಿಕ್ಕಿದೆ : ಜಿ. ಪರಮೇಶ್ವರ್