BREAKING : ಮಂಡ್ಯದಲ್ಲಿ ‘ಪಟಾಕಿ’ ತುಂಬುವ ವೇಳೆ ಭೀಕರ ಸ್ಪೋಟ : ಓರ್ವ ಕಾರ್ಮಿಕ ದುರ್ಮರಣ

ಮಂಡ್ಯ : ಮಂಡ್ಯದಲ್ಲಿ ಭೀಕರ ಪಟಾಕಿ ದುರಂತ ಸಂಭವಿಸಿದ್ದು, ಪಟಾಕಿ ತುಂಬುವ ವೇಳೆ ಕಿಡಿ ತಾಗಿ ಭೀಕರ ಸ್ಫೋಟದಿಂದ ತಮಿಳುನಾಡು ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ತಮಿಳುನಾಡು ಮೂಲದ ರಮೇಶ್ (67) ಎಂದು ತಿಳಿದು ಬಂದಿದೆ.ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ಕಾಲಭೈರವೇಶ್ವರ ಜಾತ್ರೆಗೆ ತಮಿಳುನಾಡು ಮೂಲದ ನನಾಲ್ವರು ಪಟಾಕಿ ಸಿಡಿಸಲು ಬಂದಿದ್ದರು ಎನ್ನಲಾಗುತ್ತಿದ್ದು, ನಿನ್ನೆ ರಾತ್ರಿ … Continue reading BREAKING : ಮಂಡ್ಯದಲ್ಲಿ ‘ಪಟಾಕಿ’ ತುಂಬುವ ವೇಳೆ ಭೀಕರ ಸ್ಪೋಟ : ಓರ್ವ ಕಾರ್ಮಿಕ ದುರ್ಮರಣ