BREAKING : ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಕೇಸ್ : ಉಗ್ರ ಸಂಘಟನೆ ನಂಟು ಹೊಂದಿದ ಸಯ್ಯದ್ ಸಮೀರ್ ‘NIA’ ವಶಕ್ಕೆ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕಳೆದ ಮಾರ್ಚ್ ಒಂದರಂದು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಂಐಎ ಅಧಿಕಾರಿಗಳು ಉಗ್ರಸಂಘಟನೆ ಜೊತೆಗೆ ನಂಟು ಹೊಂದಿದ್ದ ಎನ್ನಲಾದ ಸೈಯದ್ ಸಮೀರ್ ಎನ್ನುವ ವ್ಯಕ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಾಮೇಶ್ವರಂ ‘ಕೆಫೆ ಬಾಂಬ್ ಬ್ಲಾಸ್ಟ್’ಗೆ ಬಿಗ್ ಟ್ವಿಸ್ಟ್: ಸ್ಪೋಟದ ಹಿಂದೆ ‘ISIS ಉಗ್ರ’ರ ಕೃತ್ಯದ ಶಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಳ್ಳಾರಿಯಲ್ಲಿ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರ ಸುಲೇಮಾನನ್ನು ಕಳೆದ ಎರಡು ದಿನಗಳಿಂದ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. … Continue reading BREAKING : ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಕೇಸ್ : ಉಗ್ರ ಸಂಘಟನೆ ನಂಟು ಹೊಂದಿದ ಸಯ್ಯದ್ ಸಮೀರ್ ‘NIA’ ವಶಕ್ಕೆ