BREAKING : ಅರಣ್ಯ ಅತಿಕ್ರಮಣ : ರಾಜ್ಯ ಸರ್ಕಾರಕ್ಕೆ ‘NGT’ ನೋಟಿಸ್

ಬೆಂಗಳೂರು : ದೊಡ್ಡ ಪ್ರಮಾಣದ ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಎನ್ಜಿಟಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಎನ್ಜಿಟಿಯ ಪ್ರಧಾನ ಪೀಠವು ಅರಣ್ಯ ಭೂಮಿ ಅತಿಕ್ರಮಣದ ಬಗ್ಗೆ ಸುದ್ದಿ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಅಂದ್ಹಾಗೆ, ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಅತಿಕ್ರಮಣವಾಗಿದ್ದು, ಬೆಂಗಳೂರು ಮತ್ತು ಇತರ ನಗರಗಳ ಸುತ್ತಮುತ್ತಲಿನ ಅರಣ್ಯದಲ್ಲಿನ ದೊಡ್ಡ ಅತಿಕ್ರಮಣಗಳನ್ನ ತೆಗೆದುಹಾಕುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಕಾಡು ಪ್ರಾಣಿಗಳ ಸಂಖ್ಯೆ … Continue reading BREAKING : ಅರಣ್ಯ ಅತಿಕ್ರಮಣ : ರಾಜ್ಯ ಸರ್ಕಾರಕ್ಕೆ ‘NGT’ ನೋಟಿಸ್