BREAKING NEWS : ಉತ್ತರಪ್ರದೇಶ ಸಿಎಂ ‘ಯೋಗಿ ಆದಿತ್ಯನಾಥ್‌’ಗೆ ಬಾಂಬ್‌ ಸ್ಫೋಟಿಸಿ ಕೊಲ್ಲುವುದಾಗಿ ಬೆದರಿಕೆ |Yogi Adityanath receives death threats

ಲಖನೌ : ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ದೇವೇಂದ್ರ ತಿವಾರಿಗೆ ಬಾಂಬ್‌ ಸ್ಫೋಟಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಉತ್ತರ ಪ್ರದೇಶದ ಲಖನೌನಲ್ಲಿರುವ ದೇವೇಂದ್ರ ನಿವಾಸದಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದ್ದು, ಯೋಗಿ ಆದಿತ್ಯನಾಥ್‌, ದೇವೇಂದ್ರ ತಿವಾರಿಗೆ ಬಾಂಬ್‌ ಸ್ಫೋಟಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇನ್ನು ಈ ಬೆದರಿಕೆ ಪತ್ರವನ್ನ ದುಷ್ಕರ್ಮಿಗಳು ಬ್ಯಾಗ್‌ನಲ್ಲಿ ಇಟ್ಟುಹೋಗಿದ್ದಾರೆ ಎನ್ನಲಾಗ್ತಿದೆ. ಭಾರತೀಯ ಕಿಸಾನ್ ಮಂಚ್‌ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಬರೆದ ಪತ್ರದಲ್ಲಿ ಮೊಹಮ್ಮದ್ ಅಜ್ಮಲ್ ಎನ್ನುವ ದುಷ್ಕರ್ಮಿ, … Continue reading BREAKING NEWS : ಉತ್ತರಪ್ರದೇಶ ಸಿಎಂ ‘ಯೋಗಿ ಆದಿತ್ಯನಾಥ್‌’ಗೆ ಬಾಂಬ್‌ ಸ್ಫೋಟಿಸಿ ಕೊಲ್ಲುವುದಾಗಿ ಬೆದರಿಕೆ |Yogi Adityanath receives death threats