BREAKING NEWS : ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಡ್ಯಾಂ ಬಳಿ ಘೋರ ದುರಂತ : ವಿದ್ಯಾರ್ಥಿ ಸೇರಿ ಇಬ್ಬರು ನೀರುಪಾಲು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸಸಾಗರ ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಮೆಡಿಕಲ್ ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. BIG NEWS: ಕಾಬೂಲ್‌ನಲ್ಲಿ ತರಬೇತಿ ವೇಳೆ ʻಯುಎಸ್‌ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ʼ ಪತನ, ಮೂವರು ಸಾವು ಶ್ರೀನಿವಾಸಸಾಗರ ಡ್ಯಾಂಗೆ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಹೋಗಿದ್ದ ಮೆಡಿಕಲ್ ವಿದ್ಯಾರ್ಥಿ ಸಚ್ಚಿದಾನಂದ ಈಜಾಡಲು ಡ್ಯಾಂಗೆ ಇಳಿದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.ಈ ವೇಳೆ ಸ್ಥಳೀಯರು ಸಚ್ಚಿದಾನಂದ ರಕ್ಷಿಸಲು ಹೋಗಿದ್ದಾರೆ. ಈ ವೇಳೆ ನರೇಶ್ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. … Continue reading BREAKING NEWS : ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಡ್ಯಾಂ ಬಳಿ ಘೋರ ದುರಂತ : ವಿದ್ಯಾರ್ಥಿ ಸೇರಿ ಇಬ್ಬರು ನೀರುಪಾಲು