BREAKING NEWS : ಚಿತ್ರದುರ್ಗದಲ್ಲಿ ಸೇತುವೆ ದಾಟುವಾಗ ಘೋರ ದುರಂತ : ಹಳ್ಳದಲ್ಲಿ ಬೈಕ್ ಬಿದ್ದು ಇಬ್ಬರು ನೀರುಪಾಲು

ಚಿತ್ರದುರ್ಗ : ಬೈಕ್ ನಲ್ಲಿ ಸೇತುವೆ ದಾಟುವಾಗಿ ಬೈಕ್ ಹಳ್ಳದಲ್ಲಿ ಕೊಚ್ಚಿ ಹೋದ ಪರಿಣಾಮ ಇಬ್ಬರು ಬೈಕ್ ಸವಾರರು ನೀರುಪಾಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಗ್ರಾಮದಲ್ಲಿ ನಡೆದಿದೆ. ಶಿಶುಗಳಿಗೆ ನೀಡುವ ʻಆ್ಯಂಟಿಬಯಾಟಿಕ್‌ʼ ಮುಂದಿನ ದಿನಗಳಲ್ಲಿ ಕರುಳಿನ ಸಮಸ್ಯೆ ಉಂಟುಮಾಡಬಹುದು: ಅಧ್ಯಯನ ಕೊರ್ಲಕುಂಟೆ ಗ್ರಾಮದ ಬಳಿಯ ನಿನ್ನೆ ರಾತ್ರಿ ಒಂದೇ ಬೈಕ್ ನಲ್ಲಿ ಮೂವರು ಸೇತುವೆ ದಾಟುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಸೇತುವೆಯಿಂದ ಮೂವರು ಬೈಕ್ ಸವಾರರು ಹಳ್ಳಕ್ಕೆ ಬಿದ್ದಿದ್ದಾರೆ. ಮೂವರ ಪೈಕಿ … Continue reading BREAKING NEWS : ಚಿತ್ರದುರ್ಗದಲ್ಲಿ ಸೇತುವೆ ದಾಟುವಾಗ ಘೋರ ದುರಂತ : ಹಳ್ಳದಲ್ಲಿ ಬೈಕ್ ಬಿದ್ದು ಇಬ್ಬರು ನೀರುಪಾಲು