BREAKING NEWS : ‘ತ್ರಿಶೂಲ’, ‘ಜ್ಯೋತಿ’, ‘ಉದಯಿಸುವ ಸೂರ್ಯ’ ; ಪಕ್ಷದ ಪರ್ಯಾಯ ಹೆಸರು, ಚಿಹ್ನೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ‘ಉದ್ಧವ್ ಬಣ’

ಮುಂಬೈ : ಚುನಾವಣಾ ಆಯೋಗವು ಶಿವಸೇನೆಯ ಚುನಾವಣಾ ಚಿಹ್ನೆ  (ಬಿಲ್ಲು ಮತ್ತು ಬಾಣ) ಮತ್ತು ಪಕ್ಷದ ಹೆಸರನ್ನ ತಡೆ ಹಿಡಿದ ನಂತರ, ಠಾಕ್ರೆ ಗುಂಪು ಪಕ್ಷಕ್ಕೆ ಹೊಸ ಮೂರು ಚುನಾವಣಾ ಚಿಹ್ನೆಗಳು ಮತ್ತು ಮೂರು ಹೆಸರುಗಳನ್ನ ನಿರ್ಧರಿಸಿದೆ. ಈ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅಂದ್ಹಾಗೆ, ಸೋಮವಾರ ಮಧ್ಯಾಹ್ನ 2 ಗಂಟೆಯವರೆಗೆ ಹೆಸರು ಮತ್ತು ಚಿಹ್ನೆಗಳ ಬಗ್ಗೆ ಮಾಹಿತಿ ನೀಡಲು ಚುನಾವಣಾ ಆಯೋಗ ಗಡುವು ನೀಡಿದೆ.  ಠಾಕ್ರೆ ಗುಂಪಿನ ಹೆಸರೇನು? ಪಕ್ಷಕ್ಕಾಗಿ ಚುನಾವಣಾ … Continue reading BREAKING NEWS : ‘ತ್ರಿಶೂಲ’, ‘ಜ್ಯೋತಿ’, ‘ಉದಯಿಸುವ ಸೂರ್ಯ’ ; ಪಕ್ಷದ ಪರ್ಯಾಯ ಹೆಸರು, ಚಿಹ್ನೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ‘ಉದ್ಧವ್ ಬಣ’