BREAKING NEWS : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ : ಜನರಲ್ಲಿ ಆತಂಕ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನವಾಗಿದ್ದು, ವಿಜಯಪುರ ನಗರ ಸೇರಿದಂತೆ ಹಲವಡೆ ನಿನ್ನೆ ರಾತ್ರಿಯಿಂದ ಎರಡು ಬಾರಿ ಭೂಮಿ ಕಂಪನದಿಂದ ಜನರು ಭಯಭೀತರಾಗಿದ್ದಾರೆ. BIGG NEWS : ಕೋಲಾರದಲ್ಲಿ ʼಮೆದುಳು ಜ್ವರ ಪತ್ತೆ ಬೆನ್ನಲ್ಲೇ ಅಲರ್ಟ್‌ ಘೋಷಣೆ : ಹಂದಿ ಸಾಕಾಣೆ ನಿಷೇಧಕ್ಕೆ ಜಿಲ್ಲಾಡಳಿತ ಆದೇಶ ನಿನ್ನೆ ರಾತ್ರಿ 9.45  ಹಾಗೂ ಇಂದು ಮುಂಜಾನೆ 4.40 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ವಿಜಯಪುರ ನಗರ, ಮನಗೂಳಿ, ಗೋಳಗುಮ್ಮಟ ಪ್ರದೇಶ ಸೇರಿ ನಗರದ ಸುತ್ತ ಭೂಕಂಪನದ ಅನುಭವವಾಗಿದ್ದು, … Continue reading BREAKING NEWS : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ : ಜನರಲ್ಲಿ ಆತಂಕ