BREAKING NEWS ; ಉತ್ತರ ಪ್ರದೇಶದಲ್ಲಿ ಘೋರ ದುರಂತ ; 30 ಜನರಿದ್ದ ದೋಣಿ ಮುಳುಗಡೆ, 3 ಮಕ್ಕಳು ಸಾವು, 7 ಜನರ ರಕ್ಷಣೆ

ಬಾರಾಬಂಕಿ : ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಘೋರ ದುರಂತ ಸಂಭವಿಸಿದೆ. ವಾಸ್ತವವಾಗಿ, 30 ಜನರಿದ್ದ ದೋಣಿಯೊಂದು ಇಲ್ಲಿನ ಸುಮ್ಲಿ ನದಿಯಲ್ಲಿ ಮುಳುಗಿದ್ದು, 3 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು 7 ಜನರನ್ನ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ದೊರೆತ ಮಾಹಿತಿಯ ಪ್ರಕಾರ, ಉಳಿದವರಿಗಾಗಿ ಶೋಧ ಮುಂದುವರೆದಿದೆ. ಎಲ್ಲಾ ಜನರು ದೋಣಿಯಲ್ಲಿ ದಂಗಲ್ ನೋಡಲು ಹೋಗುತ್ತಿದ್ದು, ಈ ಸಮಯದಲ್ಲಿ ಸಮತೋಲನ ಕಳೆದುಕೊಂಡು ದೋಣಿ ಪಲ್ಟಿಯಾಗಿದೆ ಮತ್ತು ದೊಡ್ಡ ಅಪಘಾತ ಸಂಭವಿಸಿದೆ. ಪ್ರಸ್ತುತ, ಆಡಳಿತ ತಂಡವು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನ ನಡೆಸುತ್ತಿದೆ. ಡಿಎಂ, … Continue reading BREAKING NEWS ; ಉತ್ತರ ಪ್ರದೇಶದಲ್ಲಿ ಘೋರ ದುರಂತ ; 30 ಜನರಿದ್ದ ದೋಣಿ ಮುಳುಗಡೆ, 3 ಮಕ್ಕಳು ಸಾವು, 7 ಜನರ ರಕ್ಷಣೆ