BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ತಿಪಟೂರು ಬಂದ್ ಗೆ ಕರೆ

ತುಮಕೂರು ; ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. BREAKING NEWS : ಮಂಗಳೂರಿನಲ್ಲಿ ಫಾಜಿಲ್‌ ಕೊಲೆ ಪ್ರಕರಣ : ಸುರತ್ಕಲ್, ಪಣಂಬೂರ್, ಮುಲ್ಕಿ, ಬಜ್ಪೆ ವ್ಯಾಪ್ತಿಯಲ್ಲಿ144 ಸೆಕ್ಷನ್‌ ಜಾರಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಜರಂಗದಳ, ಹಿಂದೂ ರಕ್ಷಣಾ ವೇದಿಕೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಇಂದು ತಿಪಟೂರು ಬಂದ್ ಗೆ ಕರೆ ನೀಡಿವೆ. ಹಿಂದೂಪರ ಸಂಘಟನೆಗಳು … Continue reading BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ತಿಪಟೂರು ಬಂದ್ ಗೆ ಕರೆ