BREAKING NEWS : ಬೆಂಗಳೂರಿನಲ್ಲಿ ದಸರಾ ಮೆರವಣಿಗೆಗೆ ಬಂದಿದ್ದ ಗ್ಯಾಂಗ್ ನಿಂದ ಅಟ್ಟಹಾಸ : ಮೂವರ ಮೇಲೆ ಹಲ್ಲೆ ಮಾಡಿ ಎಸ್ಕೇಪ್

ಬೆಂಗಳೂರು : ದಸರಾ ಮೆರವಣಿಗೆಗೆ ಬಂದಿದ್ದ ಗ್ಯಾಂಗ್ ವೊಂದು ಬೆಮಗಳೂರಿನಲ್ಲಿ ಅಟ್ಟಹಾಸ ಮೆರೆದಿದ್ದು, ಎರಡು ಪ್ರತ್ಯೇಕ ಕಡೆಗಳಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. BIGG NEWS : ಮೈಸೂರು ದಸರಾ 2022 : ಎರಡು ವರ್ಷದ ಬಳಿಕ ವೈಭವದ `ಜಂಬೂಸವಾರಿ’ ಯಶಸ್ವಿ| Mysuru Dasara 2022 ಬೆಂಗಳೂರು ಪಶ್ಚಿಮ ವಿಭಾಗದ 2 ಠಾಣಾ ವ್ಯಾಪ್ತಿಯಲ್ಲಿ ದಸರಾ ಮೆರವಣಿಗೆಗೆ ಬಂದಿದ್ದ ಗ್ಯಾಂಗ್ ವೊಂದು ಗಲಾಟೆ ಮಾಡಿದೆ. ವಿಜಯನಗರ ಮತ್ತು ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಘಟನೆ … Continue reading BREAKING NEWS : ಬೆಂಗಳೂರಿನಲ್ಲಿ ದಸರಾ ಮೆರವಣಿಗೆಗೆ ಬಂದಿದ್ದ ಗ್ಯಾಂಗ್ ನಿಂದ ಅಟ್ಟಹಾಸ : ಮೂವರ ಮೇಲೆ ಹಲ್ಲೆ ಮಾಡಿ ಎಸ್ಕೇಪ್