BREAKING NEWS ; “ಪಿಒಕೆ ಮುಕ್ತಗೊಳಿಸಲು ಸೇನೆ ಸನ್ನದ್ಧ, ಸರ್ಕಾರದ ಆದೇಶಕ್ಕಾಗಿ ಕಾಯ್ತಿದ್ದೇವೆ” ; ಚಿನಾರ್ ಕಾರ್ಪ್ಸ್ ಕಮಾಂಡರ್

ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರವನ್ನ ಮುಕ್ತಗೊಳಿಸಲು ಸೇನೆ ಸಂಪೂರ್ಣ ಸನ್ನದ್ಧವಾಗಿದ್ದು, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ ಎಂದು  ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ ಹೇಳಿದರು.  ಪಿಒಕೆ ಮೇಲೆ ರಾಜನಾಥ್ ಸಿಂಗ್ ಅವರ ಸೂಚನೆಯನ್ನ ಅನುಸರಿಸಿ ಭಾರತೀಯ ಸೇನೆಯು “ಕ್ರಮಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಹೇಳಿದರು. ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ ಅವರು, “ಭಾರತೀಯ ಸೇನೆಯು ಸಂಪೂರ್ಣ ಸನ್ನದ್ಧವಾಗಿದೆ ಮತ್ತು ಸರ್ಕಾರದ ಆದೇಶದ ಮೇರೆಗೆ ನಾವು ಯಾವುದೇ ಕ್ರಮಕ್ಕೆ ಸಿದ್ಧರಿದ್ದೇವೆ” ಎಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ … Continue reading BREAKING NEWS ; “ಪಿಒಕೆ ಮುಕ್ತಗೊಳಿಸಲು ಸೇನೆ ಸನ್ನದ್ಧ, ಸರ್ಕಾರದ ಆದೇಶಕ್ಕಾಗಿ ಕಾಯ್ತಿದ್ದೇವೆ” ; ಚಿನಾರ್ ಕಾರ್ಪ್ಸ್ ಕಮಾಂಡರ್