BREAKING NEWS : ರಾಜ್ಯ ಸರ್ಕಾರದಿಂದ `ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರಕಟ : 6 ಸಾಧಕರಿಗೆ ಪುರಸ್ಕಾರ

ಬೆಂಗಳೂರು : 2022 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ  ಆರು ಜನ ಸಾಧಕರು ಆಯ್ಕೆಯಾಗಿದ್ದಾರೆ. ಈ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ  ರಾಜ್ಯಮಟ್ಟದ ಶ್ರೀ  ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ  ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ. BREAKING NEWS: ಭಗತ್‌ ಸಿಂಗ್‌ ಪಠ್ಯಕ್ಕೆ ಕೊಕ್‌, ಮತ್ತೊಂದು ವಿವಾದಕ್ಕೆ ನಾಂದಿ|Bhagat Singh ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬೆಂಗಳೂರು –ಮುನಿಸ್ವಾಮಿ ಬಳ್ಳಾರಿ-ಉಷಾರಾಣಿ ಚಿಕ್ಕಬಳ್ಳಾಪುರದ –ಜಿ.ಎನ್.ನಾಗಪ್ಪ, ವಿಜಯಪುರ … Continue reading BREAKING NEWS : ರಾಜ್ಯ ಸರ್ಕಾರದಿಂದ `ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರಕಟ : 6 ಸಾಧಕರಿಗೆ ಪುರಸ್ಕಾರ