BREAKING NEWS : “ಅರ್ಹರನ್ನ ಮಾತ್ರ ಆಯ್ಕೆ ಮಾಡಲಾಗ್ತಿದೆ” ; ‘ಚುನಾವಣಾ ಆಯೋಗ ನೇಮಕಾತಿ’ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕವನ್ನ ಇನ್ನಷ್ಟು ಪಾರದರ್ಶಕಗೊಳಿಸಬೇಕೆಂಬ ಬೇಡಿಕೆಯ ಕುರಿತು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಚುನಾವಣಾ ಆಯುಕ್ತರ ಆಯ್ಕೆ ಕಾರ್ಯವನ್ನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.  ಮುಖ್ಯ ಚುನಾವಣಾ ಆಯುಕ್ತರು ಎಷ್ಟು ಪ್ರಬಲರಾಗಿರಬೇಕು ಎಂದರೆ ನಾಳೆ ಪ್ರಧಾನಿಯವರ ಮೇಲೂ ಯಾವುದೇ ತಪ್ಪಿನ ಆರೋಪ ಬಂದ್ರೆ ಅವರು ತಮ್ಮ ಜವಾಬ್ದಾರಿಯನ್ನ ನಿಭಾಯಿಸಬಹುದು ಎಂದು ವಿಚಾರಣೆ … Continue reading BREAKING NEWS : “ಅರ್ಹರನ್ನ ಮಾತ್ರ ಆಯ್ಕೆ ಮಾಡಲಾಗ್ತಿದೆ” ; ‘ಚುನಾವಣಾ ಆಯೋಗ ನೇಮಕಾತಿ’ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ