BREAKING NEWS : ಟಿಪ್ಪು ಕಾಲದ `ಸಲಾಂ ಮಂಗಳಾರತಿ’ ಸ್ಥಗಿತದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ : ಸಿಎಂ ಬೊಮ್ಮಾಯಿ ಹೇಳಿಕೆ

ಬೆಂಗಳೂರು : ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಟಿಪ್ಪು ಸುಲ್ತಾನ್ ಕಾಲದ ಸಲಾಂ ಮಂಗಳಾರತಿ ಸ್ಥಗಿತ ಮಾಡಿರುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. BREAKING NEWS : ಸರ್ವಪಕ್ಷ ಸಭೆ ಬಗ್ಗೆ ಇಂದು ಸಿದ್ದರಾಮಯ್ಯ, ಹೆಚ್ ಡಿಕೆ ಜೊತೆಗೆ ಚರ್ಚೆ : ಸಿಎಂ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಟಿಪ್ಪು ಸುಲ್ತಾನ್ ಕಾಲದ ಸಲಾಂ ದೀವಾಟಿಗೆ ಮಂಗಳಾರತಿ ಸ್ಥಗಿತದ ವಿಚಾರದ ಬಗ್ಗೆ ಯಾವುದೇ ಚರ್ಚೆ, ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಪುತ್ತೂರು, … Continue reading BREAKING NEWS : ಟಿಪ್ಪು ಕಾಲದ `ಸಲಾಂ ಮಂಗಳಾರತಿ’ ಸ್ಥಗಿತದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ : ಸಿಎಂ ಬೊಮ್ಮಾಯಿ ಹೇಳಿಕೆ