BREAKING NEWS : ಮುನಿದನಾ ಪಾಂಡುರಂಗ.? ; ಪಂಢರಪುರಕ್ಕೆ ಹೊರಟ ‘ಯಾತ್ರಾರ್ಥಿ ವಾಹನ’ ಅಪಘಾತ ; 8 ಜನ ಸಾವು, 6 ಮಂದಿ ಸ್ಥಿತಿ ಗಂಭೀರ

ಪಂಢರಪುರ : ಕಾರ್ತಿಕಿ ಯಾತ್ರೆಗೆಂದು ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಯಾತ್ರಾರ್ಥಿಗಳ ಮೇಲೆ ಸಮಯ ದಾಳಿ ಮಾಡಿದೆ. ಯಾತ್ರಾರ್ಥಿ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಾಗಿದೆ. ಇನ್ನು ಕಾರು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಇಂದು ಸಂಜೆ ಏಳು ಗಂಟೆಗೆ ಈ ಸಂಗೋಳ ತಾಲೂಕಿನ ಜುನೋನಿಯಲ್ಲಿ ಬೈಪಾಸ್ ರಸ್ತೆ ಬಳಿ ಬರುತ್ತಿದ್ದಾಗ ಮೀರಜ್ ಕಡೆಯಿಂದ ವೇಗವಾಗಿ ಬಂದ ಕಾರು (No. MT 12 DE 8938) ಯಾತ್ರಾರ್ಥಿ ವಾಹನಕ್ಕೆ … Continue reading BREAKING NEWS : ಮುನಿದನಾ ಪಾಂಡುರಂಗ.? ; ಪಂಢರಪುರಕ್ಕೆ ಹೊರಟ ‘ಯಾತ್ರಾರ್ಥಿ ವಾಹನ’ ಅಪಘಾತ ; 8 ಜನ ಸಾವು, 6 ಮಂದಿ ಸ್ಥಿತಿ ಗಂಭೀರ