BREAKING NEWS ; “ಆದಷ್ಟು ಬೇಗ ದೇಶ ತೊರೆಯಿರಿ” ; ಉಕ್ರೇನ್’ನಲ್ಲಿರೋ ಭಾರತೀಯರಿಗೆ ‘ರಾಯಭಾರ ಕಚೇರಿ’ ಸೂಚನೆ

ನವದೆಹಲಿ : ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆ ಉಕ್ರೇನ್‍ನಲ್ಲಿ ಪ್ರಸ್ತುತ ಪರಿಸ್ಥಿತಿ ಕಂಡು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಕೀವ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಸೂಚಿಸಿದೆ. ರಾಯಭಾರ ಕಚೇರಿಯು ಈ ಸಲಹೆಯನ್ನ ನೀಡಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಅಗತ್ಯವಲ್ಲದ ಉದ್ದೇಶಗಳಿಗಾಗಿ ದೇಶದಲ್ಲಿ ನೆಲೆಸಿರುವ ಇತರ ನಾಗರಿಕರಿಗೆ ಇದು ಅನ್ವಯಿಸಲಿದೆ. “ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಉಕ್ರೇನ್ನಾದ್ಯಂತ ಹಗೆತನದ ಇತ್ತೀಚಿನ ಉಲ್ಬಣವನ್ನ ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳಿಗೆ ಉಕ್ರೇನ್‍ಗೆ ಪ್ರಯಾಣಿಸದಂತೆ” ಸೂಚಿಸಲಾಗಿದೆ. ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು … Continue reading BREAKING NEWS ; “ಆದಷ್ಟು ಬೇಗ ದೇಶ ತೊರೆಯಿರಿ” ; ಉಕ್ರೇನ್’ನಲ್ಲಿರೋ ಭಾರತೀಯರಿಗೆ ‘ರಾಯಭಾರ ಕಚೇರಿ’ ಸೂಚನೆ