BREAKING NEWS : `KPTCL’ ನೇಮಕಾತಿ ಅಕ್ರಮ ಹಗರಣ : ಪ್ರಮುಖ ಆರೋಪಿ ಅರೆಸ್ಟ್

ಬೆಳಗಾವಿ: ರಾಜ್ಯದಲ್ಲಿ ನಡೆದಿದ್ದಂತ ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಯ ಪರೀಕ್ಷೆಯಲ್ಲಿ ನಡೆದಿದ್ದಂತ ಅಕ್ರಮ ಪ್ರಕರಣ ಸಂಬಂಧ,  ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. BIG NEWS : ಯುಎಸ್‌ ಪ್ರವಾಸದಲ್ಲಿ ಎಸ್ ಜೈಶಂಕರ್: ಯುಎನ್ ಮುಖ್ಯಸ್ಥರೊಂದಿಗೆ ಭಾರತದ ಜಿ20 ಪ್ರೆಸಿಡೆನ್ಸಿ ಕುರಿತು ಚರ್ಚೆ ಬೆಳಗಾವಿ ಜಿಲ್ಲೆಯ ಗೋಕಾಕ್ ನ ಶಹರ ಠಾಣೆಯ ಪೊಲೀಸರು, ಸೋಮನಗೌಡ ಪಾಟೀಲ್ ಬಂಧಿತ ಆರೋಪಿಯಾಗಿದ್ದು, ಗದಗ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ರವಾನಿಸಿದ್ದ. ಸದ್ಯ ಪೊಲೀಸರು ಆರೋಪಿಯನ್ನು … Continue reading BREAKING NEWS : `KPTCL’ ನೇಮಕಾತಿ ಅಕ್ರಮ ಹಗರಣ : ಪ್ರಮುಖ ಆರೋಪಿ ಅರೆಸ್ಟ್