BREAKING NEWS ; “ನನಗೆ 4 ಗುಂಡು ತಗುಲಿವೆ, ಈ ಹತ್ಯೆ ಯತ್ನದ ಬಗ್ಗೆ ಮೊದ್ಲೇ ಗೊತ್ತಿತ್ತು” ; ದಾಳಿ ನಂತ್ರ ‘ಇಮ್ರಾನ್ ಖಾನ್’ ದೊಡ್ಡ ಹೇಳಿಕೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಜೀರಾಬಾಸ್‍ನಲ್ಲಿ ನಡೆದ ರ್ಯಾಲಿಯಲ್ಲಿ ದಾಳಿ ನಡೆದ ಒಂದು ದಿನದ ನಂತರ, ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್,  ದಾಳಿಯ ಬಗ್ಗೆ ನನಗೆ ಒಂದು ದಿನ ಮುಂಚಿತವಾಗಿಯೇ ಗೊತ್ತಿತ್ತು ಎಂದು ಹೇಳಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪಾಕ್ ಮಾಜಿ ಪ್ರಧಾನಿ, “ನನ್ನ ಮೇಲೆ ದಾಳಿ ನಡೆಯುತ್ತದೆ ಎಂದು ಒಂದು ದಿನ ಮುಂಚಿತವಾಗಿ ನನಗೆ ತಿಳಿದಿತ್ತು. ಗುಜರಾತ್‍ನ ವಜೀರಾಬಾದ್‍ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ದಾಳಿಯ ಹಿಂದಿನ ದಿನ ತಿಳಿಯಿತು” … Continue reading BREAKING NEWS ; “ನನಗೆ 4 ಗುಂಡು ತಗುಲಿವೆ, ಈ ಹತ್ಯೆ ಯತ್ನದ ಬಗ್ಗೆ ಮೊದ್ಲೇ ಗೊತ್ತಿತ್ತು” ; ದಾಳಿ ನಂತ್ರ ‘ಇಮ್ರಾನ್ ಖಾನ್’ ದೊಡ್ಡ ಹೇಳಿಕೆ