BREAKING NEWS : ಕಾರವಾರ ನಗರದ ಜನರಲ್ಲಿ ಆತಂಕ ಮೂಡಿಸಿದ ಹೆಲಿಕಾಪ್ಟರ್ ಹಾರಾಟ!

ಕಾರವಾರ : ಕಾರವಾರದಲ್ಲಿ ಜನರಲ್ಲಿ ಹೆಲಿಕಾಪ್ಟರ್ ಹಾರಾಟ ಆತಂಕ ಮೂಡಿಸಿದ್ದು, ನಗರದಲ್ಲಿ ತೀರಾ ಕೆಳಗೆ  ಪರೀಕ್ಷಾರ್ಥ ಹೆಲಿಕಾಪ್ಟರ್ ಹಾರಾಟ ನಡೆಸಿದ ಘಟನೆ ನಡೆದಿದೆ. BIGG NEWS : ತುಳುನಾಡಿನ ದೈವಗಳ ಬಗ್ಗೆ ಹೇಳಿಕೆ : ನಟ ಚೇತನ್ ವಿರುದ್ಧ ಮತ್ತೊಂದು ದೂರು ದಾಖಲು ಕಾರವಾರ ನಗರದ ಮಾಲಾದೇವಿ ಮೈದಾನದ ಬಳಿ ಪರೀಕ್ಷಾರ್ಥ ಪ್ರಯೋಗ ನಡೆಸುವ ವೇಳೆ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತೀರಾ ಕೆಳಗೆ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸೇನಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ … Continue reading BREAKING NEWS : ಕಾರವಾರ ನಗರದ ಜನರಲ್ಲಿ ಆತಂಕ ಮೂಡಿಸಿದ ಹೆಲಿಕಾಪ್ಟರ್ ಹಾರಾಟ!