BREAKING NEWS : ಸುರತ್ಕಲ್ ನ ಕಬರಸ್ತಾನದಲ್ಲಿ `ಫಾಜಿಲ್’ ಅಂತ್ಯಸಂಸ್ಕಾರ

ಮಂಗಳೂರು : ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮೊಹಮ್ಮದ್ ಫಾಝಿಲ್ ಅವರ ಅಂತ್ಯಕ್ರಿಯೆಯನ್ನು ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ ನೆರವೇರಿಸಲಾಗಿದೆ. Breaking news:‌ ತೆಲಂಗಾಣದಲ್ಲಿ ಪಾಲಮುರು ಕಾಮಗಾರಿ ವೇಳೆ ಭಾರೀ ದುರಂತ: ಕ್ರೇನ್ ಕೇಬಲ್ ತುಂಡಾಗಿ ಐವರು ಕಾರ್ಮಿಕರ ದುರ್ಮರಣ ಮರಣೋತ್ತರ ಪರೀಕ್ಷೆಯ ನಂತರ ಅವರ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ ನಲ್ಲಿ ಸುರತ್ಕಲ್ ಮಂಗಳಪೇಟೆಯ ಮಸೀದಿಗೆ ಕೊಂಡೊಯ್ಯಲಾಯಿತು. ಮಸೀದಿಯಲ್ಲಿ ಸಾವಿರಾರು ಜನರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಪ್ರಾರ್ಥನೆಯ ಬಳಿಕ ಮಂಗಳಪೇಟೆಯ ಕಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. BIGG NEWS : … Continue reading BREAKING NEWS : ಸುರತ್ಕಲ್ ನ ಕಬರಸ್ತಾನದಲ್ಲಿ `ಫಾಜಿಲ್’ ಅಂತ್ಯಸಂಸ್ಕಾರ