BREAKING NEWS : ಮೈಸೂರಿನಲ್ಲಿ ಮಗನ ಮುಂದೆಯೇ ತಂದೆಯ ಭೀಕರ ಕೊಲೆ!

ಮೈಸೂರು : ಮೈಸೂರಿನಲ್ಲಿ ಭೀಕರ ಹತ್ಯೆಯೊಂದು ನಡೆದಿದ್ದು, ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಗನ ಮುಂದೆಯೇ ತಂದೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. BIGG NEWS : ಬೆಳಗಾವಿಯಲ್ಲಿ ಭಾರೀ ಮಳೆಗೆ ಎರಡಂತಸ್ತಿನ ಮನೆ ಕುಸಿತ : ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರು ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ರಿಯಲ್​​ ಎಸ್ಟೇಟ್ ಉದ್ಯಮಿ ಹಾಗೂ ಅಗರಬತ್ತಿ ವ್ಯಾಪಾತಿ ಸಂಪತ್ ಕುಮಾರ್ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ರಾಡ್​​ನಿಂದ ಸಂಪತ್ ಕುಮಾರ್ ಮೇಲೆ ಭೀಕರವಾಗಿ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ಸಂಪತ್ … Continue reading BREAKING NEWS : ಮೈಸೂರಿನಲ್ಲಿ ಮಗನ ಮುಂದೆಯೇ ತಂದೆಯ ಭೀಕರ ಕೊಲೆ!