BREAKING NEWS : ಚಾಕು ಇರಿತದಿಂದ ಗಾಯಗೊಂಡಿದ್ದ ಮಾಜಿ ಕಾರ್ಪೋರೇಟ್ ಪತಿ `ಅಯೂಬ್ ಖಾನ್’ ಸಾವು

ಬೆಂಗಳೂರು : ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಮರಾಜಪೇಟೆಯ ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  Morning Meditation: ಇವು ‘ಮುಂಜಾನೆ ಧ್ಯಾನ’ದ ಅದ್ಭುತ ಪ್ರಯೋಜನಗಳು ಚಾಮರಾಜಪೇಟೆಯ ಟಿಪ್ಪುನಗರದ ವಾರ್ಡ್ ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯೂಬ್ ಖಾನ್ ಅವರಿಗೆ, ಅಣ್ಣನ ಪುತ್ರನೇ ಚಾಕುವಿನಿಂದ ಇರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಣ್ಣನ ಮಗನೆ ಮಾಜಿ ಕಾರ್ಪೋರೇಟರ್ ಪತಿಗೆ ಚಾಕುವಿನಿಂದ ಇರಿದಿದ್ದರ … Continue reading BREAKING NEWS : ಚಾಕು ಇರಿತದಿಂದ ಗಾಯಗೊಂಡಿದ್ದ ಮಾಜಿ ಕಾರ್ಪೋರೇಟ್ ಪತಿ `ಅಯೂಬ್ ಖಾನ್’ ಸಾವು