BREAKING NEWS ; ‘ಶಿವಸೇನೆ ಚಿಹ್ನೆ’ ರದ್ದುಗೊಳಿಸಿದ ಚುನಾವಣಾ ಆಯೋಗ ಆದೇಶಕ್ಕೆ ಸವಾಲ್ ; ಹೈಕೋರ್ಟ್ ಮೆಟ್ಟಿಲೇರಿದ ‘ಉದ್ಧವ್ ಬಣ’

ನವದೆಹಲಿ : ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಪಕ್ಷದ ಹೆಸರು, ಚುನಾವಣಾ ಚಿಹ್ನೆಯನ್ನ ರದ್ದುಗೊಳಿಸುವ ಚುನಾವಣಾ ಆಯೋಗದ ಆದೇಶವನ್ನ ರದ್ದುಗೊಳಿಸುವಂತೆ ಕೋರಿ ಸೋಮವಾರ ದೆಹಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಶಿವಸೇನೆ ಚಿಹ್ನೆ ಮತ್ತು ಹೆಸರಿನ ಮೇಲೆ ಚುನಾವಣಾ ಆಯೋಗವು ಸ್ಥಗಿತಗೊಳಿಸಿರುವುದನ್ನು ಉದ್ಧವ್ ಠಾಕ್ರೆ ಇಂದು ಪ್ರಶ್ನಿಸಿದ್ದು, ಪ್ರತಿಸ್ಪರ್ಧಿ ಬಣಗಳ ನಡುವಿನ ತಿಕ್ಕಾಟದ ನಡುವೆ “ನಿಜವಾದ” ಸೇನಾ ಯಾವುದು ಎಂದು ಪ್ರಶ್ನಿಸಿದ್ದಾರೆ. ಅದ್ರಂತೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶನಿವಾರದ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. … Continue reading BREAKING NEWS ; ‘ಶಿವಸೇನೆ ಚಿಹ್ನೆ’ ರದ್ದುಗೊಳಿಸಿದ ಚುನಾವಣಾ ಆಯೋಗ ಆದೇಶಕ್ಕೆ ಸವಾಲ್ ; ಹೈಕೋರ್ಟ್ ಮೆಟ್ಟಿಲೇರಿದ ‘ಉದ್ಧವ್ ಬಣ’