ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮಾನ್ಯತಾ ಗ್ರೂಪ್ ಕಂಪನಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇಂದಿನ ರಾಶಿ ಭವಿಷ್ಯ ನೋಡಿ (7 ಡಿಸೆಂಬರ್ 2022) ಬುಧವಾರ

ಬೆಂಗಳೂರಿನಲ್ಲಿ ಇಂದು ಮಾನ್ಯತಾ ಗ್ರೂಪ್ ಗೆ ಸೇರಿದ ಟೆಕ್ ಪಾರ್ಕ್, ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೆಡ್ಡಿ ವೀರಣ್ಣ ಅವರ ಮಾಲೀಕತ್ವದ ಮಾನ್ಯತಾ ಟೆಕ್ ಪಾರ್ಕ್, ರಿಯಲ್ ಎಸ್ಟೇಟ್ ಕಂಪನಿಯಾಗಿದ್ದು, ಮಾನ್ಯತಾ ಗ್ರೂಪ್ ಕಂಪನಿ ಹಾಗೂ ರೆಡ್ಡಿ ವೀರಣ್ಣ ಮನೆ, ಕಚೇರಿಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ.

BIG NEWS: ಖಾಲಿ ಹೊಟ್ಟೆಯಲ್ಲಿ ಯಾರೂ ಮಲಗಬಾರದು, ಆಹಾರ ಧಾನ್ಯಗಳನ್ನು ತಲುಪಿಸೋದು ಸರ್ಕಾರದ ಜವಾಬ್ದಾರಿ : ಸುಪ್ರೀಂ ಕೋರ್ಟ್

Share.
Exit mobile version