BREAKING NEWS : ಗಡಿ ವಿವಾದ ಕುರಿತು ‘ಅಮಿತ್ ಶಾ’ ಜೊತೆ ಸಿಎಂ ಬೊಮ್ಮಾಯಿ- ಶಿಂಧೆ ಮಹತ್ವದ ಸಭೆ ಆರಂಭ |Border Dispute

ನವದೆಹಲಿ : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆ ದೆಹಲಿಯ ಸಂಸತ್ ಭವನದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದಾರೆ. ಈ ಸಭೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಭಾಗಿಯಾಗಿದ್ದಾರೆ.   Union Home Minister Amit Shah chairs a meeting regarding the … Continue reading BREAKING NEWS : ಗಡಿ ವಿವಾದ ಕುರಿತು ‘ಅಮಿತ್ ಶಾ’ ಜೊತೆ ಸಿಎಂ ಬೊಮ್ಮಾಯಿ- ಶಿಂಧೆ ಮಹತ್ವದ ಸಭೆ ಆರಂಭ |Border Dispute