BREAKING NEWS : ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ : 10 ಜನರು ಪ್ರಾಣಾಪಾಯದಿಂದ ಪಾರು

ಮಂಗಳೂರು : ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟ್ ವೊಂದು ಮುಳುಗಿದ್ದು, 10 ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. Big news:‌ ಇಂದು ISRO ಉಡಾವಣೆ ಮಾಡಿದ್ದ ಅತೀ ಚಿಕ್ಕ ಉಪಗ್ರಹದ ಡೇಟಾ ನಷ್ಟ… ವಿಶ್ಲೇಷಣೆಗೆ ಮುಂದಾದ ವಿಜ್ಞಾನಿಗಳು ಮಂಗಳೂರು ಬಂದರಿನಿಂದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟಿದ್ದ ಜೈಶ್ರೀರಾಮ್ ಹೆಸರಿನ ಬೋಟ್ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಿಂದ 30 ನಾಟಿಕಲ್ ದೂರದಲ್ಲಿ ಆಳ ಸಮುದ್ರದಲ್ಲಿ ಬೋಟ್ ಮುಳುಗಿದೆ. ಈ ವೇಳೆ 10 ಜನರು … Continue reading BREAKING NEWS : ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ : 10 ಜನರು ಪ್ರಾಣಾಪಾಯದಿಂದ ಪಾರು