ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ಭಗುಲೆದ್ದ ಹಿನ್ನೆಲೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರ ರೇಸ್ನಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿಯಾಗಿದೆ. ಅದ್ರಂತೆ, ಸಧ್ಯ ದಿಗ್ವಿಜಯ್ ಸಿಂಗ್, ಕಮಲ್ ನಾಥ್, ಮುಕುಲ್ ವಾಸ್ನಿಕ್, ಕೆಸಿ ವೇಣುಗೋಪಾಲ್, ಖರ್ಗೆ ಅವರಂತಹ ದೊಡ್ಡ ನಾಯಕರು ಕಾಂಗ್ರೆಸ್ ಅಧ್ಯಕ್ಷ ರೇಸ್ನಲ್ಲಿ ಉಳಿಯಲಿದ್ದಾರೆ. ಈ ನಡುವೆ ಕೇಂದ್ರ ನಾಯಕತ್ವದ ಅಂತಿಮ ನಿರ್ಧಾರಕ್ಕಾಗಿ ಅಶೋಕ್ ಗೆಹ್ಲೋಟ್ ಇನ್ನೂ ಕಾಯಲಿದ್ದಾರೆ ಎನ್ನಲಾಗ್ತಿದೆ. ಅಶೋಕ್ ಗೆಹ್ಲೋಟ್ ಈಗ ಕಾಂಗ್ರೆಸ್ ಅಧ್ಯಕ್ಷರ ರೇಸ್ನಿಂದ ಹೊರಗುಳಿದಿದ್ದಾರೆ. ದಿಗ್ವಿಜಯ್ ಸಿಂಗ್ ರಾಷ್ಟ್ರಪತಿ … Continue reading BREAKING NEWS : ರಾಜಸ್ಥಾನ ‘ರಾಜಕೀಯ ಹೈಡ್ರಾಮಾ’ಕ್ಕೆ ಬಿಗ್ ಟ್ವಿಸ್ಟ್ ; ‘ಕಾಂಗ್ರೆಸ್ ಅಧ್ಯಕ್ಷ ರೇಸ್’ನಿಂದ ಹಿಂದೆ ಸರಿದ ಸಿಎಂ ಗೆಹ್ಲೋಟ್ |Rajasthan Political Crisis
Copy and paste this URL into your WordPress site to embed
Copy and paste this code into your site to embed