BREAKING NEWS : ಸಿಎಂ ಬೊಮ್ಮಾಯಿಗೂ ತಟ್ಟಿದ ಬೆಂಗಳೂರಿನ ‘ಟ್ರಾಫಿಕ್ ಜಾಮ್’ ಬಿಸಿ!

ಬೆಂಗಳೂರು : ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಳದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಇಂದು ಟ್ರಾಫಿಕ್‌ ಜಾಮ್‌ ನ ಬಿಸಿ ತಟ್ಟಿದೆ. BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ; ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಆನಂದ್ ಸಿಂಗ್ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅರಮನೆ ರಸ್ತೆ ಬಳಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದರು. ರೇಸ್ ಕೋರ್ಸ್ ರಸ್ತೆಯಿಂದ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಕೆಜಿ ರೋಡ್ ಗೆ ತೆರಳುವ ವೇಳೆ ಟ್ರಾಫಿಕ್ ನಲ್ಲಿ ಸಿಎಂ ಬೊಮ್ಮಾಯಿ … Continue reading BREAKING NEWS : ಸಿಎಂ ಬೊಮ್ಮಾಯಿಗೂ ತಟ್ಟಿದ ಬೆಂಗಳೂರಿನ ‘ಟ್ರಾಫಿಕ್ ಜಾಮ್’ ಬಿಸಿ!