BREAKING NEWS : ಶಿಕಾರಿಪುರ ಜನರ ಒತ್ತಾಯಕ್ಕೆ ಮಣಿದು ಆ ರೀತಿ ಹೇಳಿದೆ ; ಹೈಕಮಾಂಡ್‌ ತೀರ್ಮಾನವೇ ಅಂತಿಮ ; ಮಾಜಿ ಸಿಎಂ ಬಿಎಸ್‌ವೈ ಯೂಟರ್ನ್‌

ಬೆಂಗಳೂರು : ಶಿಕಾರಿಪುರದ ಜನಯ ಒತ್ತಾಯಕ್ಕೆ ಮಣಿದು ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ, ಪಕ್ಷದ ತೀರ್ಮಾನವೇ ಅಂತಿಮವಾಗುತ್ತೆ ಎಂದು ನಿನ್ನೆ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಯುಟರ್ನ್‌ ಹೊಡೆದಿದ್ದಾರೆ. ನಗರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ, “ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ, ಅಂತಿಮ ತೀರ್ಮಾನ ಮಾಡೋದು ಮೋದಿ, ಶಾ, ಜೆ.ಪಿ ನಡ್ಡಾ. … Continue reading BREAKING NEWS : ಶಿಕಾರಿಪುರ ಜನರ ಒತ್ತಾಯಕ್ಕೆ ಮಣಿದು ಆ ರೀತಿ ಹೇಳಿದೆ ; ಹೈಕಮಾಂಡ್‌ ತೀರ್ಮಾನವೇ ಅಂತಿಮ ; ಮಾಜಿ ಸಿಎಂ ಬಿಎಸ್‌ವೈ ಯೂಟರ್ನ್‌