BREAKING NEWS : ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆಯಲ್ಲಿ ಮತ್ತೆ ವ್ಯತ್ಯಯ : 108 ಕ್ಕೆ ಕರೆ ಮಾಡಿದ್ರೆ ನೋ ರೆಸ್ಪಾನ್ಸ್

ಬೆಂಗಳೂರು : ಕೆಲ ದಿನಗಳ ಹಿಂದೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ 108 ಆ್ಯಂಬುಲೆನ್ಸ್ ಸೇವೆ ಇದೀಗ ಸಿಬ್ಬಂದಿ ಕೊರೆಯಿಂದಾಗಿ ಮತ್ತೆ  ಸ್ಥಗಿತಗೊಂಡಿದೆ. ರೋಗಿಗಳು ಪರದಾಡುವಂತಾಗಿದೆ. BIG NEWS : ʻದ್ವೇಷ ಭಾಷಣಗಳು ಇಡೀ ದೇಶದ ವಾತಾವರಣವನ್ನೇ ಹಾಳು ಮಾಡುತ್ತಿವೆʼ: ಸುಪ್ರೀಂ ಕೋರ್ಟ್ ಹೌದು, ಈಗ ಸಿಬ್ಬಂದಿ ಕೊರತೆಯಿಂದ ಸಿಗದ 108 ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. 108 ಕ್ಕೆ ಕರೆ ಮಾಡಿದ್ರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ರೋಗಿಗಳು ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ … Continue reading BREAKING NEWS : ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆಯಲ್ಲಿ ಮತ್ತೆ ವ್ಯತ್ಯಯ : 108 ಕ್ಕೆ ಕರೆ ಮಾಡಿದ್ರೆ ನೋ ರೆಸ್ಪಾನ್ಸ್