BREAKING NEWS : ರಾಜ್ಯದಲ್ಲಿ 5 ದಿನ ಭಾರತ್ ಜೋಡೋ ಪಾದಯಾತ್ರೆ ಆರಂಭ : `ಪೇ ಸಿಎಂ’ ಪೋಸ್ಟರ್ ಪ್ರದರ್ಶನ

ಮಂಡ್ಯ : ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ 2 ದಿನದ ಬಳಿಕ ಮತ್ತೆ ಪುನಾರಂಭವಾಗಿದ್ದು, ಇಂದಿನ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಭಾಗಿಯಾಗಲಿದ್ದಾರೆ. BIGG NEWS : ಭಾರತ್ ಜೋಡೋ ಪಾದಯಾತ್ರೆ ಬಳಿಕ ಸಿದ್ದರಾಮಯ್ಯರಿಂದ ರಾಜ್ಯಾದ್ಯಂತ `ರಥಯಾತ್ರೆ’ ಪ್ರಾರಂಭ ಇಂದು ಬೆಳಗ್ಗೆ ಪಾಂಡವಪರದ ಬೆಳ್ಳಾರೆ ಗ್ರಾಮದ ಬಳಿ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಿದ್ದು, ಇಂದಿನ ಯಾತ್ರೆಯಲ್ಲಿ ಮತ್ತೆ ಪೇ ಸಿಎಂ ಪ್ರದರ್ಶನ ಮಾಡಲಾಗಿದೆ. ನ್ಯಾಮನಹಳ್ಳಿಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ … Continue reading BREAKING NEWS : ರಾಜ್ಯದಲ್ಲಿ 5 ದಿನ ಭಾರತ್ ಜೋಡೋ ಪಾದಯಾತ್ರೆ ಆರಂಭ : `ಪೇ ಸಿಎಂ’ ಪೋಸ್ಟರ್ ಪ್ರದರ್ಶನ