BREAKING NEWS : 4 ವರ್ಷದ ಹಿಂದಿನ ದುನಿಯಾ ವಿಜಿ ಕೇಸ್ ಗೆ ಮರುಜೀವ : ಪಾನಿಪುರಿ ಕಿಟ್ಟಿ ವಿರುದ್ಧ `FIR’ ದಾಖಲು

ಬೆಂಗಳೂರು : 2018 ರಲ್ಲಿ ನಡೆದ ದುನಿಯಾ ವಿಜಯ್ ಕೇಸ್ ಮರುಜೀವ ಬಂದಿದ್ದದು, ಪ್ರಕರಣ ಸಂಬಂಧ ಪಾನಿಪುರಿ ಕಿಟ್ಟಿ ವಿರುದ್ಧ ನಟ ದುನಿಯಾ ವಿಜಯ್ ನೀಡಿದ್ದ ದೂರಿನಡಿ ಎಫ್ ಐಆರ್ ದಾಖಲಾಗಿದೆ. BIGG NEWS : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ರಾತ್ರೋರಾತ್ರಿ ಬೆಳಗಾವಿಗೆ ಭೇಟಿ ನೀಡಿದ `NCP’ ಶಾಸಕ ರೋಹಿತ್ ಪವಾರ್ 2018 ರಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಕಿಡ್ನಾಪ್ ಕೇಸ್ ನಲ್ಲಿ ಆರೋಪಿಯಾಗಿದ್ದ ದುನಿಯಾ ವಿಜಯ್ ಪ್ರತಿ ದೂರು ನೀಡಿದ್ದರು. ಕಾರಿಗೆ ಹಾನಿ, … Continue reading BREAKING NEWS : 4 ವರ್ಷದ ಹಿಂದಿನ ದುನಿಯಾ ವಿಜಿ ಕೇಸ್ ಗೆ ಮರುಜೀವ : ಪಾನಿಪುರಿ ಕಿಟ್ಟಿ ವಿರುದ್ಧ `FIR’ ದಾಖಲು