BREAKING : ನಟ ದರ್ಶನ್ ಗೆ ‘ಸಿದ್ದಾರೂಢರ’ ಚರಿತ್ರೆ ಪುಸ್ತಕ ಕಳುಹಿಸಿದ ಮಠದ ಧರ್ಮದರ್ಶಿ

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು, ಜೈಲೂಟಕ್ಕೆ ಒಗ್ಗಿಕೊಳ್ಳದೆ ಮನೆ ಊಟ, ಬಟ್ಟೆ, ಹಾಸಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಚಾರಣೆ ನಡೆಸಿ ಆಗಸ್ಟ್ 20 ಕ್ಕೆ ವಿಚಾರಣೆ ಮುಂದೂಡಿತು. ಆದರೆ ಇದೀಗ ಹುಬ್ಬಳ್ಳಿಯಿಂದ ನಟ ದರ್ಶನ್ ಅವರಿಗೆ ಸಿದ್ಧಾರೂಢರ ಚರಿತ್ರೆ ಇರುವ ಪುಸ್ತಕ ಕೊರಿಯರ್ ಮಾಡಲಾಗಿದೆ. ಹೌದು ಹುಬ್ಬಳ್ಳಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಪುಸ್ತಕ ಸಿದ್ದಾರೂಢರ ಚರಿತ್ರೆಯ ಪುಸ್ತಕ ಕೊರಿಯರ್ ಮಾಡಲಾಗಿದೆ.  … Continue reading BREAKING : ನಟ ದರ್ಶನ್ ಗೆ ‘ಸಿದ್ದಾರೂಢರ’ ಚರಿತ್ರೆ ಪುಸ್ತಕ ಕಳುಹಿಸಿದ ಮಠದ ಧರ್ಮದರ್ಶಿ