BREAKING : ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ : ಪಾರ್ಟಿ ಕೊಡಿಸುವ ನೆಪದಲ್ಲಿ ಕೊಲೆ

ಕಲಬುರಗಿ : ಸ್ನೇಹಿತರು ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿ ಜಮೀನಿಗೆ ಕರೆಸಿಕೊಂಡು ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ. BREAKING : ಕಲಬುರ್ಗಿಯಲ್ಲಿ ‘ಬಿಜೆಪಿ’ ಮುಖಂಡನ ಭೀಕರ ಹತ್ಯೆ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು ಹತ್ಯೆಗೆ ಒಳಗಾದ ವ್ಯಕ್ತಿಯನ್ನು ಗಿರೀಶ್ ಚಕ್ರ ಎಂದು ಹೇಳಲಾಗುತ್ತಿದ್ದು, ಸಂಸದ ಡಾ. ಉಮೇಶ್ ಜಾದವ್ ಬೆಂಬಲಿಗ ಕೂಡ ಎಂದು ಹೇಳಲಾಗುತ್ತಿದ್ದು, ಗಿರೀಶ್ ಬಿಜೆಪಿ ಮುಖಂಡರಾಗಿದ್ದು, … Continue reading BREAKING : ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ : ಪಾರ್ಟಿ ಕೊಡಿಸುವ ನೆಪದಲ್ಲಿ ಕೊಲೆ